tag:blogger.com,1999:blog-58944718788802265002024-02-21T11:42:36.269+05:30ನೀರಿನಾಚೆ ಮನೆಯ ಒಳಗೆ ... (http://quicklinkeverything.blogspot.in/)ನನ್ನ ಮನೆ ಇರೋದು ಮಲೆನಾಡಿನ
ಒಂದು ಪುಟ್ಟ ಗ್ರಾಮದಲ್ಲಿ ... ಮನೆಯ
ಪಕ್ಕದಲ್ಲೇ ಒಂದು ದೊಡ್ಡ ಹೊಳೆ ..
ನನಗೋ ಚಿಕ್ಕದಿನಿಂದಲೂ ಹೊಳೆಯ ಆಚೆ
ಏನಿದೆ ಅನ್ನೋದೇ ಒಂದು ದೊಡ್ಡ ವಿಸ್ಮಯ ...
ಅದೇನೇ ಇರಲಿ ನನ್ನ ಜೀವನದ ಮರೆಯಲಾರದ
ಘಟನೆಗಳು ನಡೆದಿದ್ದು ಒಂದೋ ಮನೆಯಲ್ಲಿ
ಇಲ್ಲ ಹೊಳೆಯ ಆಚೆಗಿನ ಜಗತ್ತಿನಲ್ಲಿ ...
ಅದೇ ನೀರಿನಾಚೆ .. ಮನೆಯ ಒಳಗೆ ....Anonymoushttp://www.blogger.com/profile/12734245039283685421noreply@blogger.comBlogger18125tag:blogger.com,1999:blog-5894471878880226500.post-1525511683038087752012-07-26T10:02:00.002+05:302014-08-29T22:58:34.776+05:30Quick Link Everything http://quicklinkeverything.blogspot.comAnonymoushttp://www.blogger.com/profile/12734245039283685421noreply@blogger.com0tag:blogger.com,1999:blog-5894471878880226500.post-52190457496685848352011-02-06T20:36:00.004+05:302011-02-07T12:08:04.601+05:30(ವಕ್ರ)ದೃಸ್ಟಿ-ಕೋಣಅವನಿಗೆ ನಡಿಯೋದಿಕ್ಕೆ ಆಗ್ತಾ ಇಲ್ಲ.. ಅಸ್ಟೆ ಏನು ಎದ್ದು ನಿಲ್ಲೋಕು ಆಗ್ತಾ ಇಲ್ಲ... ಕೂರಲು ಪ್ರಯತ್ನಿಸುತ್ತಾನೆ ಊಹುನು ಏನು ಉಪಯೋಗ ಇಲ್ಲ ... ಅವನ ಕೈಯಲ್ಲಿ ಶಕ್ತಿ ಇಲ್ಲ .. ಕಾಲಿಗೆ ಕಲ್ಲು ಕಟ್ಟಿಟ್ಟಅಂತೆ ಭಾಸವಾಗ್ತಾ ಇದೆ ...ಸುತ್ತಲಿನ ಜನ ಅವನನ್ನು ನೋಡಿ ನಗುತ್ತ ಇದ್ದಾರೆ ... ಅವರ ನಗು ಅವನನ್ನು ಇನ್ನು ಅಧೀರನನ್ನಗಿ ಮಾಡಿದೆ .. ಜನ ಅವನಿಗೆ ಸಹಾಯ ಮಾಡೋದು ಬಿಟ್ಟು ಈ ಥರ ನಗುವುದು ಮಾನವೀಯತೆಗೆ ಒಂದು ಕಪ್ಪು ಚುಕ್ಕೆ .... ಇದೆಲ್ಲ ಅವನ ಗಮನಕ್ಕೆ ಬರುತ್ತಾ ಇಲ್ಲ ಅವನ ಗುರಿಯೇ Anonymoushttp://www.blogger.com/profile/12734245039283685421noreply@blogger.com1tag:blogger.com,1999:blog-5894471878880226500.post-77799725062071998672011-02-03T15:18:00.003+05:302011-10-25T16:25:39.734+05:30ಬಾಲಿಶ ಮನಸ್ಸಿನ ಭ್ರಮನಿರಸನ !!!ಪ್ರತಿ ದಿನವು ಅದೇ ರಸ್ತೆ ,ಅದೇ ವಾಹನಗಳು, ಅವುಗಳ ಅಬ್ಬರ ,ಚಾಲಕನ ಮೊಂಡುತನ ,ಹಿಂದೆ ಬಂದರೆ ಒದೆಯುವೆ ಮುಂದೆ ಬಂದರೆ ಗುದ್ದುವೆ ಎನ್ನುವ ಪರಿಸ್ಥಿತಿ. ಈ ಆಫಿಸಿಗೆ ಹೋಗೋ ಜನರ ಗಡಿಬಿಡಿ , ದನಗಳ ಬಿಸಿಲು ಕಾಯೋ ವರಸೆ, ಶಾಲೆಗೆ ಹೋಗುವವರ ರಸ್ತೆ ದಾಟುವ ಚಂಚಲ ಮನಸ್ಸು (ಆ ವಯಸ್ಸಿನಲ್ಲಿ ರಸ್ತೆ ದಾಟಬೇಕೋ ಬೇಡವೋ ಎಂಬುದೇ ಜೀವನದ ದೊಡ್ಡ ನಿರ್ಣಯ ಆದ್ದರಿಂದ ಒಮ್ಮೆಮ್ಮೆ ಚಂಚಲತೆ ಬರುವುದು ಸಹಜ :)) ಇರುವೆ ಬೆಲ್ಲಕ್ಕೆ ಮುತ್ತುವಅಂತೆ ಬಿಎಂಟಿಸಿ ಬಸ್ಸಿಗೆ ಸುತ್ತಲು ಬೈಕು ,ಟ್ರಾಫಿಕ್ ಪೋಲಿಸ್ ನ Anonymoushttp://www.blogger.com/profile/12734245039283685421noreply@blogger.com5tag:blogger.com,1999:blog-5894471878880226500.post-65960395581731171392010-07-13T20:56:00.005+05:302010-07-13T21:07:07.230+05:30Saying Goodbye with a heavy heart and light fun :)Hi Guys, Well today is my last working day in here and I am having mixed emotions to leave this great family. I am trying my best to make this goodbye an easy thing for me. as all of you know I am bad at giving speeches so lets not bore you any further.. I would like to thank Adetya, and all Ashoka teammates and all my batchmates for making workplace morelike a family I wont forget all Anonymoushttp://www.blogger.com/profile/12734245039283685421noreply@blogger.com1tag:blogger.com,1999:blog-5894471878880226500.post-43151356917606046242009-11-20T10:11:00.002+05:302009-11-20T10:15:00.300+05:30a funny take on last story you read this would have happened at the site of massacre in bee's world :)Anonymoushttp://www.blogger.com/profile/12734245039283685421noreply@blogger.com2tag:blogger.com,1999:blog-5894471878880226500.post-9684193969557579312009-11-17T23:59:00.008+05:302009-11-20T14:41:49.215+05:30ದಾರಿ ತಪ್ಪಿದ ಪ್ರೇಮಿಚಳಿಗಾಲದ ದಿನಗಳಲ್ಲಿ ಕಶ್ಮೀರ ಕನಸಿನ ಲೋಕದಂತೆ ಕಂಗೊಲಿಸುತ್ತಿರುತ್ತೆ. ದೊಡ್ಡ ದೊಡ್ಡ ಕಣಿವೆ . ಆ ಸುಂದರ ಕಣಿವೆಯ ಸುತ್ತಲು ಚಿನಾರ್ ಮರಗಳ ತೋಟ . ಆ ಮರ ನೋಡಲು ಬಹಳ ಸುಂದರ.ಕಾಶ್ಮೀರದ ಸ್ವರ್ಗ ಸೌಂದರ್ಯಕ್ಕೆ ಪರಿಭಾಷೆ ಅದು. ದೊಡ್ಡ ದೊಡ್ಡ ಬಣ್ಣ ಬಣ್ಣದ ಎಲೆಗಳಿಂದ ಅದು ನೆಲವನ್ನೆಲ್ಲಾ ತುಂಬಿ ಒಂದು ಬಣ್ಣದ ಹಾಸಿಗೆಯಂತೆ ಕಾಣುತ್ತೆ .ಇಂಥ ಮರಗಳ ಮಧ್ಯೆ ಜನರ ಮನೆಗಳು. ಅದು ಇತರ ಕಾಶ್ಮೀರದ ಹಲ್ಲಿಗಳಂತೆ ಒಂದು ತರಹ ನಿದ್ರಿಸುವ ಹಳ್ಳಿ. ಬಹಲ್ ಜನಸಂಖೆ ಇಲ್ಲದೆ ಎಲ್ಲ ಖುಷಿಯಾಗಿ ಇರುವ Anonymoushttp://www.blogger.com/profile/12734245039283685421noreply@blogger.com14tag:blogger.com,1999:blog-5894471878880226500.post-19480395856808266432009-10-07T11:12:00.004+05:302009-10-07T18:06:26.957+05:30ಮಕ್ಕಿ ಮಂಜನ ನೆನಪು ..."ಮಕ್ಕಿ ಮಂಜಂಗೆ ಜೈ " ದದ್ಹಲ್ "ಮಕ್ಕಿ ಮಂಜಂಗೆ ಜೈ " ಧಡಲ್"ಮಕ್ಕಿ ಮಂಜಂಗೆ ಜೈ " ಧಡಲ್.... ಇದೇನಪ್ಪ ಇಲ್ಲಿ ಜೈಕಾರ ಶಬ್ದ ಎಲ್ಲ ನೋಡಿದ್ರೆ ಒಳ್ಳೆ ಯುದ್ಧದ ಸನ್ನಿವೇಶ ಇದ್ದಂಗಿದೆ .. ಈ ಮಂಜ ಏನಾದ್ರು ಹೀರೋ ನ ಹೆಂಗೆ ..ಹೌದು ನಮಗೆಲ್ಲ ಮಂಜ ಅಂದ್ರೆ ಅಪ್ರತಿಮ ಹೀರೋ ... ಸಹ್ರದಯಿ ಸ್ನೇಹಿತ .. ಈ ಮಂಜನ ವಿಶೇಷತೆ ಗೊತ್ತಾದಾಗ ಮಂಜ ನಮ್ಮೊದಿಗೆ ಇರ್ಲಿಲ್ಲ .. ಇದ್ದಾಗ ನಾವು ಅವ್ನ ಒಳ್ಳೆತನ ನೋಡಿರಲಿಲ್ಲ ..ಈಗ ಸೀದಾ ವಿಷಯಕ್ಕೆ ಬರೋಣ. ಬೇಸಿಗೆಯಲ್ಲಿ ಬೆಳಿಗ್ಗೆ ೧೦ ಗಂಟೆ ಆದ್ರೆ ಸಾಕು Anonymoushttp://www.blogger.com/profile/12734245039283685421noreply@blogger.com10tag:blogger.com,1999:blog-5894471878880226500.post-39461242748598606702009-10-06T11:24:00.007+05:302009-10-07T11:53:07.821+05:30ಸಂನಜ್ಜಿಯ ಖಾರದ ಟೂತ್ ಪೇಸ್ಟು ...."ಶ್ರೀ ರಾಮ್ ಜಯ ರಾಮ್ ಜಯ ಜಯ ರಾಮ್ " ಮನೆಯಲ್ಲಿ ಬೆಳಿಗ್ಗೆ ೫ ೩೦ ರಾಮ ನಮ ಕೇಳಿತು ಅಂದರೆ ಸಂನಜ್ಜಿ ಎದ್ದರು ಅಂತ ಅರ್ಥ ... ಅವರ ರಾಮ ನಾಮದ ಜಪ ಯಾವುದೇ ಎಕ್ಸ್ಪ್ರೆಸ್ ಟ್ರೈನ್ ಗು ಕಮ್ಮಿ ಇಲ್ಲ ... ನಾನು ಅವರಲ್ಲಿ ಯಾವಾಗೂ ಕೇಳೋದು ಇಸ್ಟೊಂದು ಅರ್ಜೆಂಟ್ ಯಾಕಜ್ಜಿ .. ದೇವ್ರು ಎಳ್ಳು ಹೋಗಲ್ಲ ಅಂತ ... ಅದಕ್ಕೆ ಅವರು ಕಣ್ಣು ದೊಡ್ಡದು ಮಾಡಿ ಇನ್ನು ಸ್ಪೀಡಾಗಿ ಹೇಳೋರು .ಇಂತಿಪ್ಪ ನಂ ಅಜ್ಜಿ ಅವತ್ತು ಬೆಳಗ್ಗೆ ಬೇಗ ಎದ್ದು ರಾಮನಿಗೂ ಎಬ್ಬಿಸಲು ಶುರು ಮಾಡಿದ್ರು. ಅವರು ಎಲ್ಲ ಕೆಲ್ಸನು Anonymoushttp://www.blogger.com/profile/12734245039283685421noreply@blogger.com1tag:blogger.com,1999:blog-5894471878880226500.post-77800025189781559212009-09-03T10:59:00.003+05:302009-09-03T11:09:52.474+05:30The taking of Pehlam in BangaloreYesterday I watched a new English film "The taking of pehlam 123". It was worth a watch for the money and I guess more than that. Although after watching so many english movies its becoming obvious at some places But still the film had lots of twists and turns whichwill make your head turn in disbelief. The most impressing thing was why that guy has taken hostage.On the above it may look likehe Anonymoushttp://www.blogger.com/profile/12734245039283685421noreply@blogger.com0tag:blogger.com,1999:blog-5894471878880226500.post-56766852679840183812009-07-31T11:29:00.003+05:302009-07-31T11:38:55.776+05:30ನಮ್ಮ ಮನೆ ಮತ್ತು ಪಕ್ಕದಲ್ಲಿ ಹರಿಯುತ್ತಿರುವ ಹೊಳೆ .. (ಕ್ಲಿಕ್ ಆನ್ ಇಟ್ )( ಶೀಘ್ರದಲ್ಲೇ ಉಳಿದ ಚಿತ್ರಗಳು ಬರಲಿವೆ )Anonymoushttp://www.blogger.com/profile/12734245039283685421noreply@blogger.com0tag:blogger.com,1999:blog-5894471878880226500.post-75998141047852722022009-07-23T16:32:00.003+05:302009-07-23T17:05:05.504+05:30ಕೋತಿ ತಾನೂ ಕೆಟ್ಟು ವನವೆಲ್ಲ ಕೆಡಿಸಲು ಹೊರಟಾಗ ....ಇಲ್ಲಿ ಎಲ್ಲ ಮನೆಗಳು ನೋಡಲು ಒಂದನ್ನೊಂದು ಕೂಡಿಕೊಂಡಂತೆ ಕಂಡರೂ ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದು . ಇಲ್ಲಿ ಇರೋದು ೧೦ ರಿಂದ ೧೨ ಮನೆ ಅದರಲ್ಲೂ ತಾನೂ ಮೇಲು ನೀನು ಕೀಳು ಅನ್ನೋ ಭಾವನೆ ...ಆದರು ಇವರನ್ನೆಲ್ಲಾ ಕೂದಿಸೋದು ಅವ್ರ ಮನೆ ಮುಂದಿನ ಅಟ್ಟ . ಇದು ಅಡಿಕೆ ವನಗಿಸುವುದಕ್ಕೆ ಮಾಡಿದ ಒಂದು ಪ್ಲಾಟ್ಫಾರಂ . ಅದಕ್ಕೆ ಆಧಾರ ಮರದ ಕಂಬ, ಅಡಿಕೆ ಮರದ ತುಂಡು ಹಾಗು ವಣ ಹುಲ್ಲು.. ಎಸ್ಟೆಲ್ಲ ಒಬ್ಬರನ್ನೋಬರು ಅವಲಂಬಿಸ್ದ್ದರು ಒಂದೊಂದು ಮನೆಯವರು ಒಂದೊಂದು ಪಾರ್ಟಿ ಹಿಂಬಾಲಕರು ... ಇದು Anonymoushttp://www.blogger.com/profile/12734245039283685421noreply@blogger.com0tag:blogger.com,1999:blog-5894471878880226500.post-66052512528947322412009-07-18T11:48:00.004+05:302009-07-20T12:02:54.526+05:30ಕಂಪ್ಯೂಟರ್ ವೈರಸ್ನಾನು ಇಂಜಿನಿಯರಿಂಗ್ ಓದುತ್ತಿರುವಾಗ ನನ್ನ ಕಂಪ್ಯೂಟರ್ ಯಾವಾಗಲು ವೈರಸ್ ನಿಂದ ತುಂಬಿರುತ್ತಿತ್ತು . ನನ್ನ ಸ್ನೇಹಿತರೆಲ್ಲ ನಿನ್ನ ಕಂಪ್ಯೂಟರ್ ಸ್ಟಾರ್ಟ್ ಆಗಲು ಒಂದು ವರ್ಷ ಬೇಕು ಅಂತಿದ್ದರು ... ಅಂತು ಒತ್ತಾಯ ಮಡಿ ನೋಡ್ ೩೨ ಅಂತ anti ವೈರಾಸ್ soಫ್ತ್ವರೆ ಹಾಕಿದರು ಆಗ ನನಗೆ ಅದ ಅನುಭವಕ್ಕೆ ತಕ್ಕನ ಒಂದು ಜೋಕೆ ಸಿಕ್ಕಿದೆ .. ನೋಡಿ ಮಜಾ ಮಡಿ ..ಇದು ಸರಿಯಾಗಿ ಕಾಣುವುದಿಲ್ಲ ಅಂದರೆ ...Person A : "My PC is slow, program crashes, even internet is slow"Person B replies :Anonymoushttp://www.blogger.com/profile/12734245039283685421noreply@blogger.com0tag:blogger.com,1999:blog-5894471878880226500.post-71568155676535303332009-07-15T11:19:00.007+05:302009-07-15T11:58:52.918+05:30ಚೇತನ್ ಸಾಂಗ್ಲಿಯ ಕವಿತೆಗಳು -- ೧೧. ಎಲ್ಲರೆದುರು ಇದ್ದರೂ ಅವಳೊಬ್ಬಳೆ ಕಾಣಿಸುವಳು , ದೂರವಿದ್ದರು ಕಣ್ಣ ರೆಪ್ಪೆಯಲ್ಲೇ ಉಳಿವಳು , ಒಮ್ಮೆ ಪ್ರೀತಿಸಿ ನೋಡು ಗೆಳತಿ ಎಂದೊಡನೆಯೇ ಹ್ಞೂ ಎಂದವಳು , ಅವಳೇ ನನ್ನವಳು , ನನ್ನ ಬಾಳ ಬೆಳದಿಂಗಳವಳು ..೨. ಈಗ ನನ್ನ ಮುಂದೆ ಕುಳಿತಿರುವಳು ಕೃಷ್ಣವರ್ಣದ ಬಾಲೆ , ತುಮ್ಬಿರುವಳು ನನ್ನ ಮನಸ್ಸಿನ ಮೂಲೆ ಮೂಲೆ ತೆರೆ ಎಂದರು ತೆರಯನಾದೆ ನನ್ನ ಬಾಯೇ , ಪರಿಚಯ ವಿಲ್ಲದಿದ್ದರೆನಯಿತು ,ಮೂಡಲಿಲ್ಲವೇ ಅವಳ ಮನಸಿನಲ್ಲಿ ನನ್ನ ಛಾಯೆ ....೩. Anonymoushttp://www.blogger.com/profile/12734245039283685421noreply@blogger.com0tag:blogger.com,1999:blog-5894471878880226500.post-48927940237569002682009-07-14T10:52:00.005+05:302009-07-27T20:00:12.260+05:30ಮಳೆಗಾಲದ ಆ ದಿನ ....ಮಳೆಗಾಲದ ಮುಂಜಾನೆ ೬ ಗಂಟೆ , ಏಳಲು ಮನಸ್ಸಿಲ್ಲ , ಅಮ್ಮ ಹೇಳಿದರು ಅಂತ ತಮ್ಮನ ಕಾಟ ಏಳಲು ... ಅಂತು ಇಂತೂ ಎದ್ದು ಹಾಸಿಗೆ ಮಡಚಿ ಕೆಳಗಿಳಿದು ಬರುತ್ತಿದ್ದಾಗ ನೆನಪಾಯಿತು ಇವತ್ತು ಮನೆಯಲ್ಲಿ ಅಜ್ಜನ ಶ್ರದ್ಧಾ ಎಂದು . ಒಳಗೆ ಹೋದರೆ ಅವತ್ತಿನ ಮೆನು ಆಗಲೇ ಸಿದ್ಧವಾಗಿತ್ತು . ಅಲ್ಲಿ ಏನೋ ತಿನ್ನಲು ಕಂಡು ಕೈ ಆ ಕಡೆ ಹೋದಾಗ ಮಡಿ ಮಡಿ ಎಂದು ನನ್ನ ಆಚೆ ಓಡಿಸಿಯಗಿತ್ತು . ಮನಸಿನಲ್ಲೇ ಬೈದುಕೊಂಡು ಬಚ್ಚಲು ಮನೆ ಕಡೆ ಹೆಜ್ಜೆ ಹಾಕಿದರೆ ಅಲ್ಲೆಲ್ಲಾ ಅವ್ಸರದವರು ತುಂಬಿದ್ದರು . ಅಂತು ಇಂತೂ ನನ್ನ Anonymoushttp://www.blogger.com/profile/12734245039283685421noreply@blogger.com0tag:blogger.com,1999:blog-5894471878880226500.post-82388208815994277862009-07-12T17:27:00.009+05:302009-07-12T19:00:33.720+05:30ಹುಲಿಮರಿ ದರ್ಶನ ."ಮಾಣಿ ಇವತ್ತು ಗಿರಿಯನ್ ಸಂತಿಗೆ ಹೋಗಿ ಆಕಳು ಕರನ ತರವೋ " ಅಪ್ಪನ ಆಜ್ಞೆಯಿಂದ ಆಗಲೇ ಅನ್ನಿಸ್ತು ಇವತ್ತು ಅರ್ದ ದಿನ ಇದೆ ಕೆಲಸ ಎಂದು .. ಅಂತು ಇಂತೂ ಗಿರಿಯ ಬಂದಿದ್ದ ಅವನ ಜೊತೆ ಕೆನ್ಗ್ರೆ ಹೊರಟೆ .. ದಾರಿ ಮಧ್ಯ ಅದು ಇದು ಹಣ್ಣು ತಿಂದು ಹೋಗುವಸ್ಟರಲ್ಲಿ ದನ ಅದರಕರು ನಮ್ಮ ಜೊತೆ ಬರಲು ಹೊರಟಿ ನಿಂತಿದ್ದವು ... ಇನ್ನೇನು ಸ್ವಲ್ಪ ಸುಧರಿಸಿಕೊಳ್ಳುವದರಲ್ಲಿಗಿರಿಯ ಹೊರಟಾಗಿತ್ತು . ಸರಿ ಎಂದು ನಾನು ತಲೆ ಓಡಿಸಿ ಹೇಳಿದೆ " ಈ ಕರ ನಾ ಹಿಡ್ಕಟ್ಟಿ ದನ ನೀ ಹಿಡ್ಕ" ಅಂದೆ . ಅಬ್ಭಾ ಸಣ್ಣ Anonymoushttp://www.blogger.com/profile/12734245039283685421noreply@blogger.com1tag:blogger.com,1999:blog-5894471878880226500.post-87468863493671713292009-07-10T22:32:00.000+05:302009-07-10T23:47:54.996+05:30ಅನಂತ ಭಟ್ಟನ ಅಪ್ಪೆಹುಳಿ ಮತ್ತು ಭೂತದ ಮನೆಹೌದು ಇದೇ ಅಪ್ಪೆಹುಳಿ .. ಮಲೆನಾಡಿನ ಒಂದು "ಜಗತ್ಪ್ರಸಿದ್ದ " ಅಡುಗೆ .. ಆದ್ರೆ ಇದ್ಯಾಕಪ್ಪ ಈ ನಾನಾ ಮಗ ಅನಂತ್ ಬಟ್ಟ ಇಲ್ಲಿಗೆ ಬಂದ ಅಂದ್ಕೊತಿದಿರ ? ಹೋಗ್ಲಿ ಬಿಡಿ ಅದನ್ನ ಆಮೇಲೆ ನೋಡನ ಈಗ ಏಎ ಅಪ್ಪೆಹುಳಿ ವಿಚಾರಕ್ಕೆ ಬಂದ್ರೆ ಇದೊಂದು ಮಾದಕ ದ್ರವ್ಯ (ಮತ್ತು ಬರೆಸೋದು ಮಾದಕ ದ್ರವ್ಯ ಅಂದ್ಕೊಡಿದಿನಿ ) !!!! ಯಾಕಪ್ಪ ಅಂದ್ರೆ ಇದನ್ನ ಸರಿಯಾಗಿ ತಿಂದು ಕುಡಿದರೆ ೧೦ ನಿಮಿಷದಲ್ಲಿ ನಿದ್ದೆ ಬರೋದಂತು ಗ್ಯಾರೆಂಟಿ ... ಆದ್ರೆ ಇದರ ರುಚಿನೇ ಬೇರೆ. ಹುಳಿಯಾಗಿ, ಖಾರವಾಗಿ , ಮಾವಿನ ಕಾಯಿಯ ಸುವಾಸನೆAnonymoushttp://www.blogger.com/profile/12734245039283685421noreply@blogger.com2tag:blogger.com,1999:blog-5894471878880226500.post-18313646390060716542009-07-10T10:54:00.000+05:302009-07-10T16:06:13.630+05:30ಜೇನು ಪೀಪಾಸು ....ಮಲೆನಾಡು ಎಂದರೆ ಜೇನುತುಪ್ಪ ನೆನಪಿಗೆ ಬರುತ್ತೆ. ಹಾಗೆ ನಮಗೆಲ್ಲ ಜೇನುತುಪ್ಪ ಅಂದರೆ ಪಂಚಪ್ರಾಣ. ಅದರಲ್ಲೂ ಕಾಡಿನಿಂದ ನಾವೇ ತಂದು ತಿಂದರಂತು ಅದರ ಮಜವೇ ಬೇರೆ .ಹೌದು ನೀವೆಲ್ಲ ಯೋಚನೆ ಮಾಡ್ತಿರಬಹುದು ಏನಪ್ಪಾ ಜೇನು ಪೀಪಾಸು ಅಂತ... ಈ ರಕ್ತ ಪೀಪಾಸು ಇರ್ತರಲ್ವ ನಾವು ಹಾಗೆ ಜೇನು ಪೀಪಾಸು . . ಅಸ್ಟೊಂದು ಹಪಹಪಿ !!ಆ ಜೇನಿನ ರಟ್ಟಿನೊಂದಿಗೆ ತುಪ್ಪವನ್ನು ಹೀರಿದಾಗ ಸಿಗುತ್ತಿದ್ದ ಖುಷಿ ಮತ್ಯವಗಲು ಆಗಿರಲಿಕ್ಕಿಲ್ಲ.ಇಂಥ ಆಸೆಯ ಭೂಪರಿಗೆ ಜೇನು ಹುಡುಕುವುದು ಅಷ್ಟೇನೂ ಕಷ್ಟವಿರಲಿಲ್ಲ . ಅರ್ಧ Anonymoushttp://www.blogger.com/profile/12734245039283685421noreply@blogger.com4tag:blogger.com,1999:blog-5894471878880226500.post-49103106595114291952008-04-11T13:08:00.000+05:302009-06-26T18:29:40.113+05:30ಬುರುಡೆ ಜೋಗಕ್ಕೆ ಯಾಕೆ ಹೋದೆ ??ಬುರುಡೆ ಫಾಲ್ಸ್ ಇರೋದು ಸಿದ್ದಾಪುರದಿಂದ ಕುಮಟೆಗೆ ಹೋಗೋ ದಾರಿಯಲ್ಲಿ ... ದೊಡ್ಡಮನೆ ಎಂಬ ಊರಿನ ಹತ್ರ ವಳಗೆ ಹೋಗಬೇಕು ... ಇದು ನಮ್ಮ ಹಿಂದಿಯ ಮುಖ್ಯಮತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ಊರು . ಈಗ ಇಲ್ಲಿ ನಾನ್ಯಾಕೆ ಹೋದೆ ಎಂಬ ವಿಚಾರಕ್ಕೆ ಬರೋಣ..ಮೊದಲನೆಯದಾಗಿ ನಮ್ಮ ಊರಿನ ಹತ್ರ ಇದ್ದರು ನಾನು ನೋಡದೆ ಇರೋದು ನನಗೆ ಮುಜುಗರವಾಯಿತು. ಆದರು ಹೋಗಿಯೇ ಬಿಡೋಣ ಎಂದು ಹೊರಟರೆ ಅಲ್ಲಿ ಕಾದಿತ್ತು ರಮಣೀಯ ದ್ರಶ್ಯ.. ಇದು ಯಾವುದೇ ವ್ಯಾಪರೀಕರಣಕ್ಕೆ ಒಳಗಾಗದೆ ನಿರ್ಜನ ವಗಿರೋ ಪ್ರದೇಶ್ ... ಪ್ರಕೃತಿ Anonymoushttp://www.blogger.com/profile/12734245039283685421noreply@blogger.com3